Share with your friends

  • By E-Mail
To :
Your Name :
Your E-Mail :
Link :
ತೀರ್ಥಹಳ್ಳಿ ಅತ್ಯಾಚಾರ ಪ್ರಕರಣ ತನಿಖೆಯನ್ನು ಸಿ.ಬಿ.ಐ.ಗೆ ವಹಿಸಲಿ: ಶೋಭಾ ಕರಂದ್ಲಾಜೆ

ಮಹಿಳೆಯರು, ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿದ್ದರೂ ಸರ್ಕಾರದ ದಿವ್ಯ ನಿರ್ಲಕ್ಷ್ಯ ಖಂಡಿಸಿ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಸದಸ್ಯರು ಸಿ.ಎಂ ಸಿದ್ದರಾಮಯ್ಯ ನಿವಾಸ 'ಕಾವೇರಿ'ಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ನ.5ರಂದು ಮಲ್ಲೇಶ್ವಂ ಬಿಜೆಪಿ ಕಚೇರಿಯಿಂದ ಸಿ.ಎಂ ನಿವಾಸದ ವರೆಗೆ ತೆರಳಿದ ಕಾರ್ಯಕರ್ತರು...