ರಾಜ್ಯಮಟ್ಟದ ಚಿಂತನ ಸಮಾವೇಶ
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ಸಾಹಿತ್ಯ ಪರಿಷತ್ ವತಿಯಿಂದ ಹನ್ನೆರಡನೆ ಶತಮಾನದ ವಚನ ಚಳುವಳಿಯ ಗುರಿ-ಪರ್ಯಾಯ ಸಂಸ್ಕೃತಿ ಕುರಿತು ರಾಜ್ಯಮಟ್ಟದ ಚಿಂತನ ಸಮಾವೇಶಕ್ಕೆ ಏ.18ರಂದು ಜಯನಗರದಲ್ಲಿ ಚಾಲನೆ ನೀಡಲಾಯಿತು.
ರಾಜ್ಯಮಟ್ಟದ ಚಿಂತನ ಸಮಾವೇಶ : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ಸಾಹಿತ್ಯ ಪರಿಷತ್ ವತಿಯಿಂದ ಹನ್ನೆರಡನೆ ಶತಮಾನದ ವಚನ ಚಳುವಳಿಯ ಗುರಿ-ಪರ್ಯಾಯ ಸಂಸ್ಕೃತಿ ಕುರಿತು ರಾಜ್ಯಮಟ್ಟದ ಚಿಂತನ ಸಮಾವೇಶಕ್ಕೆ ಏ.18ರಂದು ಜಯನಗರದಲ್ಲಿ ಚಾಲನೆ ನೀಡಲಾಯಿತು. ಡಾ.ಎಂ.ಎಂ.ಕಲ್ಬುರ್ಗಿ, ಡಾ.ಪಿ.ವಿ.ನಾರಾಯಣ ಮೊದಲಾದವರು ಉಪಸ್ಥಿತರಿದ್ದರು.ಈ ಸಮಾವೇಶ ಏ.20ರವರೆಗೆ ನಡೆಯಲಿದೆ.
Share :
1/1
Featured Picture Galleries