ಕರ್ನಾಟಕ ರಕ್ಷಣಾ ವೇದಿಕೆ ಕಾಲ್ನಡಿಗೆ ಜಾಥಾ
ಬೆಳಗಾವಿಯಲ್ಲಿ ಕರ್ನಾಟಕ ವಿರೋಧಿ ಚಟುವಟಿಕೆ ನಡೆಸುತ್ತಿರುವ ಎಂಇಎಸ್ ಶಾಸಕರಾದ ಸಂಬಾಜಿ ಪಾಟೀಲ್, ಅರವಿಂದ್ ಪಾಟೀಲ್ ಸೇರಿದಂತೆ ಎಂಇಎಸ್ ನ ಎಲ್ಲಾ ಮುಖಂಡರನ್ನು ಬಂಧಿಸಬೇಕೆಂದು ಆಗ್ರಹಿಸಿ ಕರವೆ ಪ್ರತಿಭಟನೆ
ಎಂಇಎಸ್ ಶಾಸಕರ ವರ್ತನೆಗೆ ಖಂಡನೆ : ಬೆಳಗಾವಿಯಲ್ಲಿ ಕರ್ನಾಟಕ ವಿರೋಧಿ ಚಟುವಟಿಕೆ ನಡೆಸುತ್ತಿರುವ ಎಂಇಎಸ್ ಶಾಸಕರಾದ ಸಂಬಾಜಿ ಪಾಟೀಲ್, ಅರವಿಂದ್ ಪಾಟೀಲ್ ಸೇರಿದಂತೆ ಎಂಇಎಸ್ ನ ಎಲ್ಲಾ ಮುಖಂಡರನ್ನು ಬಂಧಿಸಬೇಕು. ರಾಜ್ಯದಲ್ಲಿ ಎಂಇಎಸ್ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಾರಾಯಣ ಗೌಡ ನೇತೃತ್ವದಲ್ಲಿ ಜು.28ರಂದು ಟೌನ್ ಹಾಲ್ ಬಳಿಯಿಂದ ವಿಧಾನಸೌಧದವರೆಗೆ ಕಾಲ್ನಡಿಗೆ ಜಾಥಾ ನಡೆಸಿದರು.
Share :
ಕಾಲ್ನಡಿಗೆ ಜಾಥಾ..
Share :
1/2
Featured Picture Galleries