ರಂಜಾನ್ ಆಚರಣೆ
ಮುಸ್ಲೀಂ ಬಾಂಧವರ ಪವಿತ್ರ ಹಬ್ಬವಾದ ಈದ್-ಉಲ್-ಫಿತರ್ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜು.29ರಂದು ಬನ್ನೇರುಘಟ್ಟ ರಸ್ತೆಯಲ್ಲಿನ ಮಸೀದಿಗೆ ತೆರಳಿ ಮುಸ್ಲೀಂ ಬಾಂಧವರಿಗೆ ಶುಭಕೋರಿದರು.
ಸಂಭ್ರಮದ ರಂಜಾನ್ ಆಚರಣೆ : ಮುಸ್ಲೀಂ ಬಾಂಧವರ ಪವಿತ್ರ ಹಬ್ಬವಾದ ಈದ್-ಉಲ್-ಫಿತರ್ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜು.29ರಂದು ಬನ್ನೇರುಘಟ್ಟ ರಸ್ತೆಯಲ್ಲಿನ ಮಸೀದಿಗೆ ತೆರಳಿ ಮುಸ್ಲೀಂ ಬಾಂಧವರಿಗೆ ಶುಭಕೋರಿ, ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.
Share :
1/1
Featured Picture Galleries