ರಾಷ್ಟ್ರೀಯ ಹಿಂದೂ ಆಂದೋಲನ
ಮದರಸಾಗಳಿಗೆ ಅನುದಾನವೇಕೆ ಮತ್ತು ತೆಲಂಗಾಣ ರಾಜ್ಯದಲ್ಲಿ ಉರ್ದು ಭಾಷೆಗೆ ನೀಡಲಾಗುತ್ತಿರುವ ದ್ವಿತೀಯ ಭಾಷೆಯ ಸ್ಥಾನಮಾನವನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಆ.24ರಂದು ರಾಷ್ಟ್ರೀಯ ಹಿಂದೂ ಆಂದೋಲನ ನಡೆಸಲಾಯಿತು.
ರಾಷ್ಟ್ರೀಯ ಹಿಂದೂ ಆಂದೋಲನ : ಕುಕೃತ್ಯಗಳನ್ನು ಮಾಡುವ ಮದರಸಗಳಿಗೆ ಅನುದಾನ ವಿರುದ್ಧ ಮತ್ತು ತೆಲಂಗಾಣ ರಾಜ್ಯದಲ್ಲಿ ಉರ್ದು ಭಾಷೆಗೆ ನೀಡಲಾಗುತ್ತಿರುವ ದ್ವಿತೀಯ ಭಾಷೆಯ ಸ್ಥಾನಮಾನವನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಆ.24ರಂದು ರಾಷ್ಟ್ರೀಯ ಹಿಂದೂ ಆಂದೊಲನ ನಡೆಸಲಾಯಿತು. ಪ್ರಣವಾನಂದ ಸ್ವಾಮೀಜಿ ಮೊದಲಾದವರು ಉಪಸ್ಥಿತರಿದ್ದರು.
Share :
1/1
Featured Picture Galleries