ತಂತ್ರಾಂಶ ಬಿಡುಗಡೆ
ಸ್ಮಾರ್ಟ್ ಫೋನ್ ಗಳಲ್ಲಿ ಕನ್ನಡ ಲಿಪಿ ಬಳಕೆಗೆ ಸಹಾಯಕಾರಿಯಾಗಬಲ್ಲ ತಂತ್ರಾಂಶವನ್ನು ಸೆ.19ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದರು.
ತಂತ್ರಾಂಶ ಬಿಡುಗಡೆ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಂತ್ರಾಂಶ ಅಭಿವೃದ್ಧಿ ಸಮಿತಿ ಅಭಿವೃದ್ಧಿಪಡಿಸಿರುವ ಸ್ಮಾರ್ಟ್ ಫೋನ್ ಗಳಲ್ಲಿ ಕನ್ನಡ ಲಿಪಿ ಬಳಕೆಗೆ ಸಹಾಯಕಾರಿಯಾಗಬಲ್ಲ ತಂತ್ರಾಂಶವನ್ನು ಸೆ.19ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಸಚಿವೆ ಉಮಾಶ್ರೀ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಶಾಲಿನಿ ರಜನೀಶ್ ಉಪಸ್ಥಿತರಿದ್ದರು.
Share :
ತಂತ್ರಾಂಶ ಬಿಡುಗಡೆ....
Share :
ಕನ್ನಡ ತಂತ್ರಾಂಶಕ್ಕೆ ಚಾಲನೆ....
Share :
ಮೊಬೈಲ್ ನಲ್ಲಿ ಇನ್ಮುಂದೆ ಕನ್ನಡ ಟೈಪ್ ಮಾಡಿ....
Share :
1/4
Featured Picture Galleries