ನವೀಕೃತ ಅಂಬೇಡ್ಕರ್ ಭವನ ಉದ್ಘಾಟನೆ
ಬೆಂಗಳೂರಿನ ವಸಂತ ನಗರದಲ್ಲಿರುವ ನವೀಕೃತ ಅಂಬೇಡ್ಕರ್ ಭವನವನ್ನು ಅ.17ರಂದು ಉದ್ಘಾಟನೆ ಮಾಡಲಾಯಿತು.
ನವೀಕೃತ ಅಂಬೇಡ್ಕರ್ ಭವನ ಉದ್ಘಾಟನೆ : ಬೆಂಗಳೂರಿನ ವಸಂತ ನಗರದಲ್ಲಿರುವ ನವೀಕೃತ ಅಂಬೇಡ್ಕರ್ ಭವನವನ್ನು ಅ.17ರಂದು ಉದ್ಘಾಟನೆ ಮಾಡಲಾಯಿತು. ಸಮಾರಂಭದಲ್ಲಿ ಸಿ.ಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಅನಂತ್ ಕುಮಾರ್, ಸಂಸದ ಮಲ್ಲಿಕಾರ್ಜುನ ಖರ್ಗೆ, ಸಚಿವ ಆಂಜನೇಯ ಅಂಬೇಡ್ಕರ್ ಅವರ ಛಾಯಾಚಿತ್ರ ಪ್ರದರ್ಶನ ವೀಕ್ಷಿಸಿದರು.
Share :
ಅಂಬೇಡ್ಕರ್ ಭವನ ಉದ್ಘಾಟನೆ....
Share :
1/2
Featured Picture Galleries