ವಿಶೇಷ ಯಾತ್ರಾ ರೈಲಿಗೆ ಚಾಲನೆ
ಬೆಂಗಳೂರು ರೈಲು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೈಲ್ವೆ ಸಚಿವ ಸದಾನಂದಗೌಡ ಅ.25ರಂದು ಯಶವಂತಪುರ-ಪಂಡರಾಪುರ, ಹಂಪಿ ಸುಖಮಂಗಲ ಯಾತ್ರೆಗೆ ಹಸಿರು ನಿಶಾನೆ ತೋರಿದರು
ವಿಶೇಷ ಯಾತ್ರಾ ರೈಲಿಗೆ ಚಾಲನೆ : ಬೆಂಗಳೂರು ರೈಲು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೈಲ್ವೆ ಸಚಿವ ಸದಾನಂದಗೌಡ ಅ.25ರಂದು ಯಶವಂತಪುರ-ಪಂಡರಾಪುರ, ಹಂಪಿ ಸುಖಮಂಗಲ ಯಾತ್ರೆಗೆ ಹಸಿರು ನಿಶಾನೆ ತೋರಿದರು. ಕೇಂದ್ರ ಸಚಿವ ಅನಂತಕುಮಾರ್, ಸಂಸದ ಪಿ.ಸಿ.ಮೋಹನ್ ಮೊದಲಾದವರು ಉಪಸ್ಥಿತರಿದ್ದರು.
Share :
1/1
Featured Picture Galleries