ಕತ್ತೆಗಳಿಗೆ ಸನ್ಮಾನ
ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರ ವಿರುದ್ಧ ಜೆಡಿಎಸ್ ಯುವ ಘಟಕದ ಕಾರ್ಯಕರ್ತರು ಅ.29ರಂದು ಪ್ರತಿಭಟನೆ ನಡೆಸಿದರು.
ಗಾರ್ದಭ ಸನ್ಮಾನ.. : ಬೆಂಗಳೂರಿನ ಗಾಂಧಿ ವೃತ್ತದಲ್ಲಿ ಕತ್ತೆಗಳಿಗೆ ಸನ್ಮಾನ ಮಾಡುವ ಮೂಲಕ ಜನಪ್ರತಿನಿಧಿಗಳನ್ನು ಕತ್ತೆಗಳಿಗೆ ಹೋಲಿಸಿದ್ದ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರ ವಿರುದ್ಧ ಜೆಡಿಎಸ್ ಯುವ ಘಟಕದ ಕಾರ್ಯಕರ್ತರು ಅ.29ರಂದು ಪ್ರತಿಭಟನೆ ನಡೆಸಿದರು.
Share :
1/1
Featured Picture Galleries