ಏಳು ದೇಶಗಳ ಭಾರತದ ರಾಯಭಾರಿಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ
ಜೂನ್.೨ರಂದು ಏಳು ದೇಶಗಳ ಭಾರತದ ರಾಯಭಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದರು.
ರಾಯಭಾರಿಗಳಿಂದ ಸಿಎಂ ಭೆಟಿ : ಜೂನ್.೨ರಂದು ಏಳು ದೇಶಗಳ ಭಾರತದ ರಾಯಭಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದರು. ನೆದರ್ಲ್ಯಾಂಡ್ನ ಭಾರತದ ರಾಯಭಾರಿ ಜೆ.ಎಸ್. ಮುಕುಲ್, ನ್ಯೂಜಿಲ್ಯಾಂಡ್ನ ಭಾರತದ ರಾಯಭಾರಿ ಸಂಜೀವ್ ಕೊಯ್ಲಿ, ಪೋರ್ಚುಗಲ್ನ ರಾಯಭಾರಿ ನಂದಿನಿ ಸಿಂಗಾಲ್, ದಕ್ಷಿಣ ಆಫ್ರಿಕಾದ ಭಾರತದ ರಾಯಭಾರಿ ರುಚಿ ಘನಶ್ಯಾಮ್, ಐರ್ಯಾಂಡ್ನ ರಾಯಭಾರಿ ರಾಧಿಕಾ ಎಲ್. ಲೋಕೇಶ್, ಕೊರಿಯಾದ ಭಾರತದ ರಾಯಭಾರಿ ಗೌರವ್ ಶ್ರೇಷ್ಠ ಅವರು ಸಿಎಂ ಅವರನ್ನು ಭೇಟಿಮಾಡಿದರು.
Share :
1/1
Featured Picture Galleries