ಸಾ.ರಾ.ಗೋವಿಂದು ಜನ್ಮದಿನ
ಅಖಿಲ ಕರ್ನಾಟಕ ಸಾ.ರಾ.ಗೋವಿಂದು ಅಭಿಮಾನಿಗಳ ಸಂಘದ ವತಿಯಿಂದ ಸಾ.ರಾ.ಗೋವಿಂದು ಜನ್ಮದಿನದ ಅಂಗವಾಗಿ ಸನ್ಮಾನ ಸಮಾರಂಭ ಹಾಗೂ ಕನ್ನಡ, ಕನ್ನಡಿಗ ಹಾಗೂ ಕರ್ನಾಟಕ ಚಿಂತನಾಗೋಷ್ಠಿ ನಡೆಯಿತು.
ಸನ್ಮಾನ ಸಮಾರಂಭ : ಅಖಿಲ ಕರ್ನಾಟಕ ಸಾ.ರಾ.ಗೋವಿಂದು ಅಭಿಮಾನಿಗಳ ಸಂಘದ ವತಿಯಿಂದ ಸಾ.ರಾ.ಗೋವಿಂದು ಜನ್ಮದಿನದ ಅಂಗವಾಗಿ ಸನ್ಮಾನ ಸಮಾರಂಭ ಹಾಗೂ ಕನ್ನಡ, ಕನ್ನಡಿಗ ಹಾಗೂ ಕರ್ನಾಟಕ ಚಿಂತನಾಗೋಷ್ಠಿ ನಡೆಯಿತು. ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್, ನಟ ಜಗ್ಗೇಶ್, ಪ್ರೊ.ಕೆ.ಇ.ರಾಧಾಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.
Share :
1/1
Featured Picture Galleries