Share with your friends

  • By E-Mail
To :
Your Name :
Your E-Mail :
Link :
ನಾಗಾಸಾಧುಗಳ ಸಮಾವೇಶಕ್ಕೆ ಚಾಲನೆ

ಉತ್ತರ ಭಾರತದ ನಾಗಾಸಾಧುಗಳು ಈಗ ಕರ್ನಾಟಕದತ್ತ ಆಗಮಿಸುತ್ತಿದ್ದಾರೆ. ಹಾಸನದ ಅರಸಿಕೆರೆಯಲ್ಲಿ ದಕ್ಷಿಣ ಭಾರತದ ಮೊದಲ ನಾಗಾಸಾಧುಗಳ ಸಮಾವೇಶ ನಡೆಯುತ್ತಿದೆ. ಅರಸಿಕೆರೆ ತಾಲೂಕಿನ ಬಾಣಾವರದಲ್ಲಿ ನಾಗಾಸಾಧುಗಳ ಸಮಾವೇಶಕ್ಕೆ ಚಾಲನೆದೊರೆತಿದ್ದು, ಈ ಹಿನ್ನಲೆಯಲ್ಲಿ ನೂರಾರು ನಾಗಾಸಾಧುಗಳು ವಿಶೇಷ ರೈಲಿನಲ್ಲಿ ಆಗಮಿಸುತ್ತಿದ್ದಾರೆ. ಕೃಷ್ಣಯೋಗೇಂದ್ರ ಸರಸ್ವತಿ ಪರಮಹಂಸರು ಹಾಗೂ...