Posted on : Mon, 23-07-2012
ಇಂದು ನಾಗರ ಪಂಚಮಿ, ರಾಜ್ಯದ ಹಲವೆಡೆ ನಾಗಪ್ಪನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ನಾಗರ ಪಂಚಮಿ ಹಿಂದೂ ಸಂಸ್ಸ್ರತಿಯಲ್ಲಿ ಶ್ರಾವಣ ಮಾಸದ ಮೊದಲ ಹಬ್ಬ.
Posted on : Mon, 23-07-2012 ಇಂದು ನಾಗರ ಪಂಚಮಿ, ರಾಜ್ಯದ ಹಲವೆಡೆ ನಾಗಪ್ಪನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ನಾಗರ ಪಂಚಮಿ ಹಿಂದೂ ಸಂಸ್ಸ್ರತಿಯಲ್ಲಿ ಶ್ರಾವಣ ಮಾಸದ ಮೊದಲ ಹಬ್ಬ.
Posted on : Sat, 21-07-2012 Devi Betta
Posted on : Sat, 11-08-2012 ಬೆಂಗಳೂರಿನ ಎನ್.ಆರ್.ಕಾಲೋನಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ ಕೃಷ್ಣ ಜನ್ಮಾಷ್ಟಮಿ ಉತ್ಸವ ಆಚರಣೆ...
Posted on : Thu, 09-08-2012 ದೇವಕಿಯ ಕಂದ ಶ್ರೀ ಕೃಷ್ಣನಿಗೆ 5222ನೇ ಜನ್ಮ ದಿನದ ಸಂಭ್ರಮ. ಜಗತ್ತಿಗೆ ಭಗವದ್ಗೀತೆಯೆಂಬ ಆಧ್ಯಾತ್ಮದ ಟಾನಿಕ್ ನೀಡಿದ ಮಹಾತ್ಮ. ನೀನು ಕರ್ಮ ಮಾಡು, ಫಲಾಫಲ ನನಗಿರಲಿ ಎನ್ನುವ ಬೋಧನೆಯನ್ನು ಮಾಡಿದ ಚೇತನ ಪುರುಷ....
Posted on : Thu, 02-08-2012 ಭಾತೃತ್ವದ ಸಂಕೇತ ರಕ್ಷಾಬಂಧನ ಹಬ್ಬ, ತಂಗಿಯಾದವಳು ಅಣ್ಣನ ಹಣೆಗೆ ಕುಂಕುಮದ ತಿಲಕವನ್ನಿಟ್ಟು ಬಲಗೈಗೆ ರಾಖಿಯನ್ನು ಕಟ್ಟಿ ಆರತಿ ಬೆಳಗಿ ಸಿಹಿಯನ್ನು ಬಾಯಿಗೆ ನೀಡಿ ಅಣ್ಣನಿಂದ ಉಡುಗೊರೆ ಪಡೆಯುವ ಮೂಲಕ ಅತೀ ಸಂತಸದಿಂದ ಆಚರಿಸೋ ಹಬ್ಬಾನೇ ರಕ್ಷಾಬಂಧನ....