ಬೆಂಗಳೂರು : ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 59 ಗಣ್ಯರಿಗೆ ಹಾಗೂ ಸಂಸ್ಥೆಗಳಿಗೆ 2014ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಉನ್ನತ ಮಟ್ಟದ ಸಮಿತಿ ಪ್ರೆಅಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಈ ಪಟ್ಟಿ ಪ್ರಕಟಿಸಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ - ಮಾಧ್ಯಮ ವಿಭಾಗ
ಖಾದ್ರಿ ಎಸ್. ಅಚ್ಯುತನ್ - ಮಂಡ್ಯ
ಅಬ್ದುಲ್ ಹಫೀಸ್ - ಬೆಂಗಳೂರು
ಲಕ್ಷ್ಮಣ ಕೊಡಸೆ - ಶಿವಮೊಗ್ಗ
ಎಂ.ಬಿ. ದೇಸಾಯಿ - ಬೆಳಗಾವಿ
ಡಾ. ಸಂಧ್ಯಾ ಸತೀಶ್ ಪೈ - ಉಡುಪಿ
ಕೃಷಿ/ ಪರಿಸರ
ಚೌಡಪ್ಪ ಡಿ.ಎ.- ಚಿಕ್ಕಬಳ್ಳಾಪುರ
ಶಿವಾನಂದ ಕಳವೆ - ಉತ್ತರ ಕನ್ನಡ
ಕೀರಣಗೆರೆ ಜಗದೀಶ್ - ರಾಮನಗರ
ಆಶಾ ಶೇಷಾದ್ರಿ - ಶಿವಮೊಗ್ಗ
ಸಿನಿಮಾ ಕ್ಷೇತ್ರ
ಎಸ್. ಜಾನಕಿ, ಖ್ಯಾತ ಗಾಯಕಿ
ವೈಜನಾಥ ಬಿರಾದಾರ ಪಾಟೀಲ- ಹಾಸ್ಯ ನಟ
ಆರ್.ಟಿ. ರಮಾ - ಹಾಸ್ಯ ನಟಿ
ಎಂ.ಎಸ್. ರಾಜಶೇಖರ್, ನಿರ್ದೇಶಕ
ಸಂಘ ಸಂಸ್ಥೆ
ಕನ್ನಡ ಸಾಹಿತ್ಯ ಪರಿಷತ್ತು - ಬೆಂಗಳೂರು
ಶಾಂತಿ ಕುಟೀರ ಕುನ್ನೂರು - ಬಿಜಾಪುರ
ಹೊರನಾಡು/ ಹೊರದೇಶ
ಜಯಾ ಸುವರ್ಣ - ಮುಂಬೈ
ವಿಜ್ಞಾನ, ತಂತ್ರಜ್ಞಾನ
ಡಾ. ಕಸ್ತೂರಿ ರಂಗನ್ - ಬೆಂಗಳೂರು
ಡಾ. ಬಿ.ಎನ್.ಸುರೇಶ್- ಚಿಕ್ಕಮಗಳೂರು
ವೈದ್ಯಕೀಯ - ಡಾ. ಸತೀಶ್ ಚಂದ್ರ- ಚಿತ್ರದುರ್ಗ
ಸಮಾಜ ಸೇವೆ ವಿಭಾಗ
ಡಾ. ಗುರುರಾಜ ಹೆಬ್ಬಾರ್- ಹಾಸನ
ರೆ.ಫಾ. ಡಾ. ಜೇಕಬ್- ಧಾರವಾಡ
ಎನ್. ವೆಂಕಟೇಶ್- ಚಿಕ್ಕಬಳ್ಳಾಪುರ
ಹನುಮಂತಬೊಮ್ಮಗೌಡ - ಉತ್ತರ ಕನ್ನಡ
ಡಾ. ಲೀಲಾ ಸಂಪಿಗೆ - ತುಮಕೂರು
ನ್ಯಾಯಾಂಗ ಸೇವೆ
ನ್ಯಾ. ಎಂ.ಎನ್.ವೆಂಕಟಾಚಾಲಯ್ಯ- ಬೆಂಗಳೂರು
ಗ್ರಂಥ ಸಂಗ್ರಹ - ಅಂಕೇಗೌಡ, ಮಂಡ್ಯ
ಭಾವೈಕತ್ಯೆ- ದಾದಾ ಪೀರ್ ಪಂಜರ್ಲ, ರಾಯಚೂರು
ಮಕ್ಕಳ ಸಾಹಿತ್ಯ- ಕಂಚ್ಯಾಣಿ ಶರಣಪ್ಪ, ಬಿಜಾಪುರ
ರಾಜ್ಯೋತ್ಸವ ಪ್ರಶಸ್ತಿ - ಶಿಲ್ಪಕಲೆ/ ಲಲಿತಕಲೆ
ಚಂದ್ರಶೇಖರ ವೈ.ಶಿಲ್ಪಿ - ಗುಲ್ಬರ್ಗ
ವೈ. ಯಂಕಪ್ಪ - ದಾವಣಗೆರೆ
ಲಕ್ಷ್ಮೀ ರಾಮಪ್ಪ - ಶಿವಮೊಗ್ಗ
ಖಾಸೀಂ ಕನ್ಸಾವಿ - ಬಾಗಲಕೋಟೆ
ಕ್ರೀಡೆ
ಪೂವಮ್ಮ ಎಂ.ಆರ್ (ಅಥ್ಲೆಟಿಕ್)- ಕೊಡಗು
ಮಮತಾ ಪೂಜಾರಿ (ಕಬಡ್ಡಿ)- ದಕ್ಷಿಣ ಕನ್ನಡ
ವಿಲಾಸ ನೀಲಗುಂದ - ಗದಗ
ನವೆಂಬರ್ 1ರಂದು ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.